ದುಗ್ಗಲಡ್ಕ; ಶ್ರಮದಾನದ ಮೂಲಕ ವಿದ್ಯುತ್ ಲೈನ್ ಮರದ ಕೊಂಬೆ ತೆರವು

0

ದುಗ್ಗಲಡ್ಕದ ಕೊಯಿಕುಳಿ- ಕೆದ್ಕಾನ ಹೆಚ್ ಟಿ.ಲೈನ್ ನ ಮರ ಪೊದೆಗಳನ್ನು ಜು.27ರಂದು ಶ್ರಮದಾನದ ಮೂಲಕ ಕಡಿದು ಸಹಕರಿಸಿದರು.


ಶ್ರಮದಾನದಲ್ಲಿ ಕೆ.ಟಿ.ಭಾಗೀಶ್ ಕೊಯಿಕುಳಿ, ಶಿವಪ್ರಸಾದ್ ಕುದ್ಪಾಜೆ, ಸನತ್ ಕೊಯಿಕುಳಿ, ಮೋಹನ್ ಬಾಜಿನಡ್ಕ, ಪ್ರೀತೇಶ್ ಬಾಜಿನಡ್ಕ, ಚಿದಾನಂದ ಕೊಯಿಕುಳಿ, ಜನಾರ್ದನ ಕೊಯಿಕುಳಿ, ಜೀವನ್ ಪ್ರಕಾಶ್, ರಾಧಾಕೃಷ್ಣ ಭಾಗವಹಿಸಿದರು.ಪವರ್ ಮ್ಯಾನ್ ಗುರು ಸಹಕರಿಸಿದರು.