ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ವಿಮಲ್ ಬಾಬು ಆಗಮನ

0

ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ಸೋಮವಾರಪೇಟೆ ಪುಷ್ಪಗಿರಿ ವನ್ಯಜೀವಿ ವಲಯಾರಣ್ಯಾಧಿಕಾರಿದ್ದ ವಿಮಲ್ ಬಾಬು ಎಂಬವರು ಬಂದಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಮೈಸೂರಿನವರು.