ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೃಷ್ಣ ನಗರ , ಗುತ್ತಿಗಾರು ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಸುರೇಶ್ ಪಾಟಾಳಿ ಕಂದ್ರಪ್ಪಾಡಿ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೃಷ್ಣ ನಗರ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸೆ.5 ರಂದು ನಡೆದಿದ್ದು ಅಧ್ಯಕ್ಷರಾಗಿ
ಸುರೇಶ್ ಪಾಟಾಳಿ ಕಂದ್ರಪ್ಪಾಡಿ, ಕಾರ್ಯದರ್ಶಿಯಾಗಿ ಮೋಹನ್ ಕಡ್ತಲ್ಕಜೆ, ಕೋಶಾಧಿಕಾರಿಯಾಗಿ ಜಗದೀಶ್ ಬಾಕಿಲ ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಬಿ.ಕೆ.ಬೆಳ್ಯಪ್ಪ ಗೌಡ, ಕಡ್ತಲ್ಕಜೆ, ಗೌರವ ಸಲಹೆಗಾರರಾಗಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬಿ. ವಿ. ರವಿಪ್ರಕಾಶ್, ಬಳ್ಳಡ್ಕ, ಶಶಿಧರ ದೇರಾಜೆ, ಕಿಶೋರ್ ಕುಮಾರ್ ಪೈಕ – ಬೊಮ್ಮದೇರೆ ಇವರನ್ನು ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರುಗಳಾಗಿ ನವೀನ್ ಪುಲ್ಲಡ್ಕ ಮತ್ತು ವಿಜೇಶ್ ಹಿರಿಯಡ್ಕ , ಜತೆ ಕಾರ್ಯದರ್ಶಿಯಾಗಿ ದಯಾನಂದ ಕನ್ನಡ್ಕ ಮತ್ತು ರಮಿತ್ ಹೆಡ್ಡನಮನೆ, ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


‌ ನಿರ್ದೇಶಕರುಗಳಾಗಿ ಪರಮೇಶ್ವರ ಚಣಿಲ , ಮೋಹನ .ಯಂ. ಚಣಿಲ , ಬಾಲಕೃಷ್ಣ ಸೋನ , ಅಶ್ವಿತ್ ಅಮೆ , ನಿತ್ಯಾನಂದ ಕಾಂತಿಲ , ಯತೀಂದ್ರ. ಎ. ಚತ್ರಪ್ಪಾಡಿ , ಲೋಹಿತ್ ಚೆಮ್ನೂರು , ಬಿ.ಕೆ.ಶ್ರೀನಿವಾಸ್ , ಮುರಳೀಧರ ಪುಲ್ಲಡ್ಕ , ನವೀನ ಕಾಯರ , ಸತೀಶ್ ಹಾಲೆಮಜಲು , ದಾಮೋದರ ನೂಜಾಡಿ , ರಮೇಶ್ ಮೆಟ್ಟಿನಡ್ಕ , ಸುಮಂತ್ ಶೀರಡ್ಕ , ಡಿ.ಆರ್.ಲೋಕೇಶ್ವರ , ಸುಧೀರ್ ಅಮೆ ರವರುಗಳನ್ನು ನೇಮಕ ಮಾಡಲಾಯಿತು .