ಪಂಬೆತ್ತಾಡಿ: ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ

0

ಪಂಬೆತ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಜೂ.6 ರಂದು ನಡೆಯಿತು.

ಭಾರತೀಯ ಅರಣ್ಯ ಸೇವಯ ಅಕ್ಷಯ ಪ್ರಕಾಶಕರ್, ಉಪ ವಲಯದ ಅಧಿಕಾರಿ ಪ್ರಕಾಶ್ ಅಗಸಮನಿ , ಮುಖ್ಯ ಶಿಕ್ಷಕಿ ಶ್ರೀಮತಿ ಭಾರ್ಗವಿ, ಎಸ್ ಡಿ ಎಂ ಸಿ ಅಧ್ಯಕ್ಷ ಸತ್ಯಶಂಕರ, ಪಂಬೆತ್ತಾಡಿ ಚಿಗುರು ಗಳೆಯರ ಬಳಗದ ಅಧ್ಯಕ್ಷ ಶ್ರೀನಿವಾಸ್ ,ಗಸ್ತು ವನಪಾಲಕ ಭರಮಪ್ಪ ಬೆಳಗಲ್, ಅರಣ್ಯ ವೀಕ್ಷಕರಾದ ಮೋಹನ್ ಎಂ, ವಿಜಯಕುಮಾರ್ , ಇಲಾಖೆಯ ವಾಹನ ಚಾಲಕ ಪದ್ಮಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.