ಡಾ. ಆರ್. ಕೆ. ನಾಯರ್ ಅವರಿಗೆ ದುಬೈಯಲ್ಲಿ ವನ ಸಿರಿ ಭೂಷಣ ಪ್ರಶಸ್ತಿ ಪ್ರದಾನ

0

ಪರಿಸರ ಪ್ರೇಮಿ, ಗ್ರೀನ್ ಹೀರೋ‌ ಆಪ್ ಇಂಡಯಾ ಖ್ಯಾತಿಯ ಡಾ. ಆರ್. ಕೆ. ನಾಯರ್ ಅವರಿಗೆ ದುಬೈಯಲ್ಲಿ ವನ ಸಿರಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಒಕ್ಕಲಿಗರ ಸಂಘ ದುಬೈ ಯು.ಎ.ಇ. ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘ ದುಬೈ ಯು.ಎ.ಇ ಅಧ್ಯಕ್ಷ ಕಿರಣ್ ಗೌಡರ ನೇತೃತ್ವದಲ್ಲಿ ಉಪಾಧ್ಯಕ್ಷ ವರದರಾಜ್, ಗೌರವಾಧ್ಯಕ್ಷ ಹರೀಶ್ ಕೋಡಿ, ಕಾರ್ಯದರ್ಶಿ ಪ್ರಸೀದ್ ಗೌಡ, ನವೀನ್ ಗೌಡ, ಸುರೇಶ್ ಬಾಬು, ಗಿರೀಶ್. ಎಸ್, ಪ್ರವೀಣ್ ಎಸ್ ಗೌಡ, ಕಿರಣ್ ಕುಮಾರ್, ಮಂಜುನಾಥ್ ರಾಮಕೃಷ್ಣ, ಎನ್. ಜಿ. ಶಿವಪ್ರಕಾಶ್ ಗೌಡ, ಶರತ್ ಚೊಕ್ಕಾಡಿ, ಬಸವರಾಜ್ ಕೆ ಎನ್ ಗೌಡ, ಹರೀಶ್ ಗೌಡ, ಸುರೇಶ್ ಕುಂಪಲ, ವಿಶಾಲ್ ಗೌಡ ಮೊದಲಾದವರಿದ್ದರು.