ಗೂನಡ್ಕ : ಪಯಸ್ವಿನಿ ಗ್ರ್ಯಾಂಡ್ ಶುದ್ಧ ಸಸ್ಯಹಾರಿ ಹೋಟೆಲ್ ಶುಭಾರಂಭ

0

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕದ ಪೆಲ್ತಡ್ಕ ಪಯಸ್ವನಿ ರಿಫ್ರೇಶ್ ಮೆಂಟ್ ಕೂಲ್ ಜೋನ್ ಸಮೀಪದ ಪಯಸ್ವಿನಿ ಕಟ್ಟದಲ್ಲಿ ಬೆಳ್ಯಪ್ಪಾಡಿ ದೇವರಗುoಡ ಗುಡ್ಡಪ್ಪ ಗೌಡರ ಮಕ್ಕಳಾದ ಕೌಶಿಕ್ ಮತ್ತು ಕಿಶನ್ ದೇವರ ಗುಂಡ ಮಾಲಕತ್ವದ ಪಯಸ್ವಿನಿ ಗ್ರ್ಯಾಂಡ್ ಶುದ್ಧ ಸಸ್ಯಹಾರಿ ಹೋಟೆಲ್ ಜುಲೈ 22 ರಂದು ಶುಭಾರಂಭಗೊಂಡಿತು.

ಅಡೂರು ಸತ್ಯ ನಾರಾಯಣ ಭಟ್ ಗಣಪತಿ ಹವನ ನೆರವೇರಿಸಿದರು. ಹೋಟೆಲ್ ಉದ್ಘಾಟನೆಯನ್ನು ಪವನ್ ಪಿ . ವೈ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತರು, ನಿವೃತ್ತ ಪ್ರಾಂಶುಪಾಲರಾದ ಕೆ. ಆರ್ ಗoಗಾಧರ ಶುಭಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಪಿ ಲೈಟಿಂಗ್ಸ್ ಮಾಲಕರಾದ ಎಸ್. ಪಿ ಲೋಕನಾಥ್, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮ ಶೇಖರ ಕೊಯಿಂಗಾಜೆ, ಗೂನಡ್ಕ ಮಾರುತಿ ಸ್ಕೂಲ್ ಅಧ್ಯಕ್ಷರಾದ ರುಕ್ಮಯ್ಯದಾಸ್, ರಾಮಚಂದ್ರ ಕಲ್ಲುಗದ್ದೆ, ವರ್ತಕ ಸಂಘದ ಅಧ್ಯಕ್ಷ ಯು. ಬಿ ಚಕ್ರ ಪಾಣಿ, ವರದ ರಾಜ್, ಕುಸುಮಾಧರ ಕೆ. ವಿ, ಸೂರಯ್ಯ ಸೂoತೋಡು, , ಪಯಸ್ವಿನಿ ಕಟ್ಟದ ಮಾಲೀಕರಾದ ಮುರಾರಿ ಪಿ. ಕೆ, ಯೋಗೀಶ ಪಿ. ಕೆ , ದಿನೇಶ್ ಪಿ. ಕೆ, ಭಾರತಿ ಯೋಗಿಶ್, ಸುಮಿತಾ ಮುರಾರಿ, ರಚನಾ ದಿನೇಶ್, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ ಜೈನ್, ಅರಂತೋಡು -ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ನವೀನ್. ಜಿ. ಜಿ, ದಯಾನಂದ ಜಿ. ಜಿ, ಶಿವ ಪ್ರಸಾದ್ ಜಿ. ಜಿ ರಮೇಶ್ ಗೂನಡ್ಕ,ತರುಣ್ ಜಿ. ಎನ್, ಶಿಲ್ಪಾ ಸನತ್, ಶ್ವೇತಾ ವರದ ರಾಜ್, ಕರುಣಾಕರ ಪೆಲ್ತಡ್ಕ, ಸೀತಾರಾಮ ಪೆಲ್ತಡ್ಕ, ಆನಂದ ಪೆಲ್ತಡ್ಕ, ಸುಧಾಕರ ಪೆಲ್ತಡ್ಕ, ಯಶೋಧ ಲೋಕನಾಥ್, ದಿನಕರ ಸಣ್ಣ ಮನೆ, , ಗಿರಿಜಾ ಪೆಲ್ತಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ ಹನೀಫ್, ಸಂಪಾಜೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್, ಹರಿಪ್ರಸಾದ್ ಪೆರoಗೋಡಿ, ಸನತ್ ಎಸ್. ಪಿ, ರೋಹಿತ್ ಅಬೀರಾ, ಅಬೂಸಾಲಿ ಗೂನಡ್ಕ, ಆಶ್ರಪ್ ಗುಂಡಿ, ತೀರ್ಥ ರಾಮ ಅಡ್ಕ ಬಳೆ, ಆಶ್ರಪ್ ಗುಂಡಿ, ಶೇಖರ ಮಣಿಯಾಣಿ, ಮಹಮ್ಮದ್ ಕುಂಞಿ ಮೊದಲಾದ ಗಣ್ಯರು ಹಾಗೂಊರಿನವರುಉಪಸ್ಥಿತರಿದ್ದರು.ರಚನಾ ದಿನೇಶ್ ಸ್ವಾಗತಿಸಿ ವಂದಿಸಿದರು.

ನೂತನವಾಗಿ ಶುಭಾರಂಭವಾಗಿರುವ ಹೋಟೆಲ್ ಸಸ್ಯಹಾರಿ ಸೌತ್ ಇಂಡಿಯನ್, ನಾರ್ಥ್ ಇಂಡಿಯನ್ ಸ್ಪೆಷಲ್ ಫುಡ್, ಚೈನೀಸ್ ಫುಡ್, ಮಸಾಲೆ ದೋಸೆ, ಇಡ್ಲಿ ವಡೆ ಸಾಂಬಾರ್, ನೀರ್ ದೋಸೆ, ಸಾದಾದೋಸೆ, ಪುಂಡಿ, ರೊಟ್ಟಿ, ಚಪಾತಿ , ಸೇಮಿಗೆ, ಮಧ್ಯಾಹ್ನದ ಊಟ – ಉಪಹಾರಗಳು, ಮತ್ತು ಗ್ರಾಮೀಣ ಶೈಲಿಯ ಉಪಹಾರಗಳು, ಜ್ಯೂಸ್ , ಸ್ನಾಕ್ಸ್ ,ಐಸ್ ಕ್ರೀಮ್ ಐಟಂ ಮ್ ಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.