ಗುತ್ತಿಗಾರು:ಬಿದ್ದು ಸಿಕ್ಕಿದ ಚಿನ್ನದ ಪೆಂಡೆಂಟ್ ಹಸ್ತಾಂತರ

0

ಗುತ್ತಿಗಾರಿನ ವಳಲಂಬೆ ದೇವಸ್ಥಾನ ಬಳಿ ಆ.28 ರಂದು ಬಿದ್ದು ಸಿಕ್ಕಿದ ಚಿನ್ನದ ಪೆಂಡೆಂಟ್ ಅನ್ನು ವಾರಸುದಾರಿಗೆ ಹಸ್ತಾಂತರಿಸಲಾಯಿತು.

ಪೆಂಡೆಂಟ್ ಬಿದ್ದು ಸಿಕ್ಕಿರುವ ಬಗ್ಗೆ ಸುದ್ದಿ ಆನ್ಲೈನ್ ನ್ಯೂಸ್ ನಲ್ಲಿ ವರದಿಮಾಡಲಾಗಿದ್ದು ವರದಿ ಆಧಾರದಲ್ಲಿ ಪೆಂಡೆಂಟ್ ನ ವಾರಸುದಾರರಾದ ಕಳಂಜದ ನವೀನ್ ಅವರು ಗುತ್ತಿಗಾರು ಮೂಕಾಂಬಿಕ ಜ್ಯುವೆಲರಿಯ ಪ್ರಶಾಂತ್ ಎಂಬವರನ್ನು ಸಂಪರ್ಕಿಸಿ ಅವರ ಕೈಯಿಂದದ್ದ ಪೆಂಡೆಂಟ್ ನ್ನು ಪಡೆದುಕೊಂಡರು.