ಸುದ್ದಿ ನ್ಯೂಸ್ ಬುಲೆಟಿನ್ ಲಿಂಕ್ ಶೇರ್‌ನಲ್ಲಿ ಕಣ್ತಪ್ಪಿನಿಂದಾದ ಅಚಾತುರ್ಯ

0

ಆ.24 ರ ರಾತ್ರಿಯ ನ್ಯೂಸ್ ಬುಲೆಟಿನ್ ಶೇರ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಡ್ಡು ಅವ್ಯವಹಾರದ ಆರೋಪ ಹಾಗೂ ಕಾಟಿಪಳ್ಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಪ್ರತ್ಯೇಕ ವರದಿಯಾಗಿದ್ದು ಲಿಂಕ್ ಶೇರ್‌ನಲ್ಲಿ ಸ್ಪೇಸ್ ಕೊಡಲು ಬಿಟ್ಟು ಹೋಗಿದೆ. ಆದ್ದರಿಂದ ಅದು ಒಂದೇ ವರದಿಯಂತೆ ಕಾಣುತ್ತದೆ. ಕಣ್ತಪ್ಪಿನಿಂದಾದ ಈ ಅಚಾತುರ್ಯಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಈಗ ಬುಲೆಟಿನ್ ಲಿಂಕ್‌ನ್ನು ಸರಿಪಡಿಸಿ ಹಾಕಲಾಗಿದೆ.
-ಸಂ.