ಟಿ.ಎಸ್.ವೈಭವ್-ಸುರಭಿ.ಟಿ.ಕೆ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ- ಕುಡೆಕಲ್ಲು ಕೆ.ಆರ್. ತೇಜಕುಮಾರ್ ಹಾಗೂ ಶ್ರೀಮತಿ ಜಯಲಲಿತಾ ರವರ ಪುತ್ರಿ ಸುರಭಿ.ಟಿ.ಕೆ ರವರ ವಿವಾಹವು ರಾಮನಗರ ಜಿಲ್ಲೆ ಮಾಗಡಿ ತಾ. ಮಾಗಡಿಯ ತಿರುಮಲೆ ಶ್ರೀರಂಗ ಮತ್ತು ಶ್ರೀಮತಿ ಶಾಂತಾರಾಣಿ ರವರ ಪುತ್ರ ಟಿ.ಎಸ್.ವೈಭವ್ ರವರೊಂದಿಗೆ ಅ.20 ರಂದು ಓಡಬಾನ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.