ದುರ್ಗಾಪ್ರಸಾದ್ – ಪ್ರಿಯಾಶ್ರೀ

0

ಕಲ್ಮಡ್ಕ ಗ್ರಾಮದ ಕುಳಾತ್ತೋಡಿ ಮನೆ ಶಶಿಧರ ರೈ ಮತ್ತು ಶ್ರೀಮತಿ ವಾರಿಜ ಎಸ್ ರೈ ರವರ ಪುತ್ರಿ ಪ್ರಿಯಾಶ್ರೀ ರವರ ವಿವಾಹವು ಸೋಣಂದೂರುಗುತ್ತು ವಿಶ್ವನಾಥ ಶೆಟ್ಟಿ ರವರ ಪುತ್ರ ದುರ್ಗಾಪ್ರಸಾದ್ ರವರೊಂದಿಗೆ ಅ.20 ರಂದು ತುಂಬೆ ಬಂಟವಾಳದ ಬಂಟರ ಭವನದ ಡಾ.ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ನಡೆಯಿತು.