ಕಲ್ಮಕಾರು ಆನೆ ದಾಳಿಗೆ ಕೃಷಿ ಹಾನಿ February 25, 2025 0 FacebookTwitterWhatsApp ಕಲ್ಮಕಾರು ಗ್ರಾಮದ ಪನ್ನೆಯ ಕೃಷಿಕ ಸತೀಶ್ ಭಟ್ ಕೆ.ಎಸ್ ತೋಟಕ್ಕೆ ಫೆ.24 ರ ರಾತ್ರಿ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ. ಹಲವು ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿರುವುದಾಗಿ ತಿಳಿದು ಬಂದಿದೆ.