ಸಂಪಾಜೆ, ಕಲ್ಲುಗುಂಡಿ ಪೇಟೆ ಸಂಪೂರ್ಣ ಬಂದ್



ಮಂಗಳೂರಿನಲ್ಲಿ ಹಿಂದು ಮುಖಂಡನ ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸಂಪಾಜೆ, ಕಲ್ಲುಗುಂಡಿ ಪೇಟೆ ಸಂಪೂರ್ಣ ಬಂದ್ ಆಗಿರುವುದಾಗಿ ವರದಿಯಾಗಿದೆ.















ಇಂದು ಬೆಳಗ್ಗೆ ಕೆಲ ಅಂಗಡಿಗಳು ತೆರದಿದ್ದವಾದರೂ ಬಳಿಕ ಒಂದೊಂದೆ ಅಂಗಡಿಗಳು ಮುಚ್ಚಿರುವುದಾಗಿ ತಿಳಿದು ಬಂದಿದೆ. ಮೆಡಿಕಲ್ ಮತ್ತು ಬ್ಯಾಂಕ್ ತೆರೆದಿರುವುದಾಗಿ ತಿಳಿದುಬಂದಿದೆ.

![kallugndi3333333333333]](https://sullia.suddinews.com/wp-content/uploads/2025/05/kallugndi3333333333333-696x313.jpg)








