Home Uncategorized ಪಿ.ಸಿ.ಜಯರಾಮರಿಗೆ ಮರಾಠ ಕ್ಷತ್ರಿಯ ‌ಸೇವಾ ಸಂಘದಿಂದ ಗೌರವ

ಪಿ.ಸಿ.ಜಯರಾಮರಿಗೆ ಮರಾಠ ಕ್ಷತ್ರಿಯ ‌ಸೇವಾ ಸಂಘದಿಂದ ಗೌರವ

0

2025 ನೇ ಸಾಲಿನ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸುಳ್ಯ‌ ವೆಂಕಟರಮಣ ಸೊಸೈಟಿ ಸ್ಥಾಪಕಾಧ್ಯಕ್ಷ ಪಿ.ಸಿ. ಜಯರಾಮ್ ರನ್ನು ಸುಳ್ಯ‌ಮರಾಠ‌ ಕ್ಷತ್ರಿಯ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಾಧವ ರಾವ್ ಜಾಧವ್, ಕಾರ್ಯದರ್ಶಿ ಶ್ರೀನಿವಾಸ ರಾವ್ ಬಹುಮನ್, ಕೋಶಾಧಿಕಾರಿ ಜಯಪ್ರಕಾಶ್ ರಾವ್ ವಾಗ್ಮಾನ್, ಮಾಜಿ ಅಧ್ಯಕ್ಷರಾದ ನಾರಾಯಣ ರಾವ್ ವಾಗ್ಮಾನ್, ನಿರ್ದೇಶಕರು ಚಂದ್ರ ರಾವ್ ಜಗತ್ತಾಪ್ ಹಾಗೂ ವೆಂಕಟರಮಣ ಸೊಸೈಟಿ ‌ಮುಖ್ಯ‌ಕಾರ್ಯನಿರ್ವಹಣಾಧಿಕಾರಿ‌ಕೆ.ಟಿ. ವಿಶ್ವನಾಥ ‌ ಇದ್ದರು.

NO COMMENTS

error: Content is protected !!
Breaking