ಪ್ರಾಕೃತಿಕ ವಿಕೋಪದಿಂದಾಗಿ
ಹಾನಿಗೊಳಗಾದ ಊರುಬೈಲು ಸೇತುವೆಯಲ್ಲಿ ಸಂಗ್ರಹವಾಗಿದ್ದ ದೊಡ್ಡ ಪ್ರಮಾಣದ ಮರಗಳನ್ನು ಸೆ. .11ರಂದು ಶ್ರೀ ಭಗವಾನ್ ಸಂಘದ ಸದಸ್ಯರು ಜೆಸಿಬಿ ಮತ್ತು ಯಂತ್ರಗಳ ಮೂಲಕ ತೆರವು ಮಾಡುವ ಕಾರ್ಯಾಚರಣೆ ನಡೆಸಿದರು.
ಶ್ರಮದಾನದಲ್ಲಿ ಸಂಘದ ಅದ್ಯಕ್ಷ ಯತೀಶ ಹನಿಯಡ್ಕ ,ಕಾರ್ಯದರ್ಶಿ ಶರತ್ ಹೊಸೂರು ಒಳಗೊಂಡಂತೆ ಸುಮಾರು 20 ಮಂದಿ ಭಾಗವಹಿಸಿದ್ದರು