ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ರಾಜೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಭಗವತಿ ಸರ್ವಿಸ್ ಸ್ಟೇಷನ್ ಮಾಲಕ ಅರುಣ್ ರಾವ್ ಜಾದವ್ ಮಾಲಕತ್ವದ ಕಾಫಿ ಕಾರ್ನರ್ ಅ.2 ರಂದು ಶುಭಾರಂಭಗೊಂಡಿತು.
ಕಾಫಿ ಕಾರ್ನರ್ ನಲ್ಲಿ ಫ್ರೆಶ್ ಜ್ಯೂಸ್ ಹಾಗೂ ಕಾಫಿ,ಟಿ, ಲೆಮೆನ್ ಟಿ, ಮಸಾಲೆ ಟಿ ಹಾಗೂ ತಿಂಡಿ ತಿನಿಸುಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿರುತ್ತಾರೆ.