ಪನತ್ತಡಿ ಗ್ರಾಮ ಕಲ್ಲಪಳ್ಳಿಯ ಆಲುಗುಂಜ ಮನೆ ನಾರಾಯಣ ಗೌಡರು ಜೂ..20 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪದ್ಮಾವತಿ, ಪುತ್ರ ಸೋಮಶೇಖರ್, ಪುತ್ರಿ ರೇಖಾ ಕರುಣಾಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.















ಪನತ್ತಡಿ ಗ್ರಾಮ ಕಲ್ಲಪಳ್ಳಿಯ ಆಲುಗುಂಜ ಮನೆ ನಾರಾಯಣ ಗೌಡರು ಜೂ..20 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪದ್ಮಾವತಿ, ಪುತ್ರ ಸೋಮಶೇಖರ್, ಪುತ್ರಿ ರೇಖಾ ಕರುಣಾಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.














