ಐವರ್ನಾಡು : ಯುವಕ ನೇಣು ಬಿಗಿದು ಆತ್ಮಹತ್ಯೆ

0

ಐವರ್ನಾಡಿನ ಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.18 ರಂದು ನಡೆದಿದೆ.
ಬೇಂಗಮಲೆ ಸಿ.ಆರ್.ಸಿ.ಕಾಲನಿಯ ದೀಪಕ್ ,( 25)ಎಂಬವನು ಬಾಡಿಗೆ ಕೊಠಡಿಯಲ್ಲಿ ನೇಣುಬಿಗಿದುಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಈತ ಕೆಲವು ಸಮಯದ ಹಿಂದೆ ಸುಳ್ಯದ ಶೋ ರೂಂ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here