ಚಿನ್ನದ ಉಂಗುರ ಬಿದ್ದು ಹೋಗಿದೆ

0

ಸುಳ್ಯ ಜಾತ್ರೆಯಲ್ಲಿ ಜ.9 ರಂದು ರಾತ್ರಿ ಸುಳ್ಯ ಡಿಪ್ಪೋ ಇದರ ಉದ್ಯೋಗಿ ರಂಜಿತ್ ಎಂಬವರ ಚಿನ್ನದ ಉಂಗುರ ಬಿದ್ದು ಹೋಗಿದೆ.

ಉಂಗುರದಲ್ಲಿ ಛಾಯ ಎಂದು ಬರೆದಿದ್ದು, ವಿವಾಹ ನಿಶ್ಚಿತಾರ್ಥದ ಉಂಗುರವಾಗಿದೆ.
ಸಿಕ್ಕಿದವರು ದಯವಿಟ್ಟು ಸುದ್ದಿ ಸಂಸ್ಥೆಗೆ ತಲುಪಿಸಬೇಕಾಗಿ ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.