ನಿತ್ಯಾನಂದ ಅಡ್ಕಾರ್ (ಬೈತ್ತಡ್ಕ) ಹೃದಯಘಾತದಿಂದ ನಿಧನ

0

ಜಾಲ್ಸೂರು ಗ್ರಾಮದ ನಿತ್ಯಾನಂದ ಅಡ್ಕಾರ್ (ಬೈತ್ತಡ್ಕ) ಏ.27 ರಂದು ರಾತ್ರಿ ಹೃದಯಘಾತದಿಂದ ನಿಧನರಾದರು.
ಇವರಿಗೆ ಅಂದಾಜು 50 ವರ್ಷ ವಯಸ್ಸಾಗಿತ್ತು.
ಇವರನ್ನು ಏ. 27ರಂದು ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು, ಆದರೆ ಅಲ್ಲಿ ಅವರು ಹೃದಯಘಾತದಿಂದ ನಿಧನರಾದರು.
ಮೃತರು ಪತ್ನಿ ಲತಾ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.