ಶುಭವಿವಾಹ : ವಿನ್ಯಾಸ ಎಂ.ವಿ-ಮಧುಶ್ರೀ ಕೆ.ವಿ

0

ಅಮರಮುಡ್ನೂರು ಗ್ರಾಮದ (ಕುಕ್ಕುಜಡ್ಕ) ಮಾಡಬಾಗಿಲು ಶ್ರೀಮತಿ ಮೀನಾಕ್ಷಿ ಮತ್ತು ವಾಸುದೇವ ಗೌಡರ ಪುತ್ರ ವಿನ್ಯಾಸರವರ ವಿವಾಹವು ಗುತ್ತಿಗಾರು ಗ್ರಾಮದ ಕೇನಾಜೆ-ನಾರಾಲು ಶ್ರೀಮತಿ ಕುಸುಮಾವತಿ ಮತ್ತು ವೆಂಕಪ್ಪ ಗೌಡರ ಪುತ್ರಿ ಮಧುಶ್ರೀಯವರೊಂದಿಗೆ ಎ.22ರಂದು ಗುತ್ತಿಗಾರಿನ ದೇವಿ ಸಿಟಿ ಕಲಾಮಂದಿರದಲ್ಲಿ ಹಾಗೂ ಅತಿಥಿ ಸತ್ಕಾರವು ಎ.23ರಂದು ಕುಕ್ಕುಜಡ್ಕ ಅಮರ ಸಹಕಾರ ಸಭಾಭವನದಲ್ಲಿ ನಡೆಯಿತು.