ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕ ಅಚಿಂತ್ಯನಿಗೆ ಬೇಕಾಗಿದೆ ಮಾನವೀಯತೆಯ ಸಹಾಯ ಹಸ್ತ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ನಿವಾಸಿ ವೆಂಕಟರಮಣ ಹಾಗೂ ಶೋಭಾ ದಂಪತಿಯ 7 ವರ್ಷದ ಪುತ್ರ ಅಚಿಂತ್ಯನಿಗೆ ಇದ್ದಕ್ಕಿದ್ದಂತೆ ಕಣ್ಣಿನ ಕ್ಯಾನ್ಸರ್ ಪತ್ತೆಯಾಗಿದೆ.

ಆದಷ್ಟು ಶೀಘ್ರದಲ್ಲಿ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು, ಇದೀಗ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಶಸ್ತ್ರ ಚಿಕಿತ್ಸೆಗೆ ಸುಮಾರು 7 ಲಕ್ಷ ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೇಲಿನ ಸ್ಕ್ಯಾನರ್ ಬಳಸಿ ಹಣ ವರ್ಗಾಯಿಸಬಹುದು.

ಆದರೆ ಬಡಕುಟುಂಬವಾಗಿರುವ ಇವರಿಗೆ ಇದೀಗ ಹಣ ಹೊಂದಿಸುವುದು ಕಷ್ಟವಾಗಿದೆ. ಹಾಗಾಗಿ ಈ ಪುಟ್ಟ ಬಾಲಕ ಅಚಿಂತ್ಯನ ಚಿಕಿತ್ಸೆಗೆ ದಾನಿಗಳ ಸಹಕಾರ ಬೇಕಾಗಿದೆ. Venktramana ks
Bank Name: Cenera Bank
Account No: A/c NO.8518101005205
IFSC CODE: CNRB0008518