ಸುಳ್ಯ: ಚೆನ್ನಕೇಶವ ದೇವಾಲಯದಲ್ಲಿ ಮಕ್ಕಳಿಗಾಗಿ ಪ್ರತಿ ಶುಕ್ರವಾರ ಸಂಸ್ಕಾರ ಶಿಕ್ಷಣ ತರಗತಿ

0

ಸಂಸ್ಕಾರ ದೀಪಿಕೆ ವತಿಯಿಂದ ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ 8 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಮುಂದಿನ ದಿನಗಳ ಪ್ರತಿ ಶುಕ್ರವಾರ ಉಚಿತ ಸಂಸ್ಕಾರ ಶಿಕ್ಷಣ ತರಗತಿಗಳು ನಡೆಯಲಿದೆ.


ಜು.17ರಿಂದ ತರಗತಿ ಪುನರಾರಂಭಗೊಳ್ಳಲಿದ್ದು, ಶ್ಲೋಕ, ಭಜನೆ, ಕಥೆ, ಭಗವದ್ಗೀತೆ, ಪುರಾಣ ಮತ್ತು ದೇಶಭಕ್ತಿಗೀತೆ, ಆಚಾರ ವಿಚಾರಗಳ ಮಾರ್ಗದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಮಕ್ಕಳ ತಜ್ಞರಾದ ಡಾ.ಶ್ರೀಕೃಷ್ಣ ಬಿ.ಯನ್. 9448625272, 9449566843


ಶ್ರೀ ಚೆನ್ನಕೇಶವ ದೇವಾಲಯ ಸುಳ್ಯ ಇದರ ಅನುವಂಶಿಕ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಮಧುಸೂದನ ಕುಂಭಕೋಡು ಕಸ್ತೂರಿ ನರ್ಸರಿ, ಪುರೋಹಿತರು ವೇ.ಮೂ.ವೆಂಕಟೇಶ ಶಾಸ್ತ್ರಿಯವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.