ಸುಣ್ಣಮೂಲೆ: ಮಳೆಗೆ ತಡೆಗೋಡೆ ಕುಸಿತ

0

ಬಾರೀ ಮಳೆಯ ಪರಿಣಾಮವಾಗಿ ತಡೆಗೋಡೆ ಕುಸಿದು ಬಿದ್ದಿರುವ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ಜೂ.23ರಂದು ರಾತ್ರಿ ಸಂಭವಿಸಿದೆ.

ಕನಕಮಜಲು ಗ್ರಾಮದ ಸುಣ್ಣಮೂಲೆಯಿಂದ ಬಾಳೆಹಿತ್ತಿಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನಕ್ಕೆ ತೆರಳುವ ದ್ವಾರದ ಬಳಿ ತಡೆಗೋಡೆ ಕುಸಿದು ಬಿದ್ದಿದ್ದೆ. ಅಪಾರ ನಷ್ಟ ಉಂಟಾಗಿದ್ದು , ಇತ್ತೀಗಷ್ಟೆ ಇದನ್ನು ನಿರ್ಮಾಣ ಮಾಡಲಾಗಿತ್ತು.