ಕಾಯರ್ತೋಡಿ: ದಿ. ಮೋನಪ್ಪ ಆಚಾರ್ಯ ಕುಂಟಿಕಾನ ಹಾಗೂ ಶ್ರೀಮತಿ ಕುಸುಮ ದಂಪತಿಗಳ ಪುಣ್ಯಸ್ಮರಣೆ – ಪುಷ್ಪನಮನ ಸಲ್ಲಿಕೆ

0

ಸುಳ್ಯದ ಕಾಯರ್ತೋಡಿ ನಿವಾಸಿ , ಸುಳ್ಯದ ಗಾಂಧಿನಗರದ ಆದರ್ಶ ಆಯಿಲ್ ಮಿಲ್ ಮಾಲಕರಾದ ಕೆ. ಎಂ. ಕೇಶವ ಅವರ ತಂದೆ ದಿ. ಮೋನಪ್ಪ ಆಚಾರ್ಯ ಕುಂಟಿಕಾನ ಹಾಗೂ ದಿ. ಕುಸುಮ ಮೋನಪ್ಪ ಆಚಾರ್ಯ ದಂಪತಿಯ ಪುಣ್ಯಸ್ಮರಣೆ ಹಾಗೂ ಪುಷ್ಪನಮನ ಸಲ್ಲಿಕೆ ಕಾರ್ಯಕ್ರಮವು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಆ.27ರಂದು ಜರುಗಿತು.

ಈ ಸಂದರ್ಭದಲ್ಲಿ ಶ್ರೀಮತಿ ವಿಜಯಲಕ್ಷಿ, ಮನು ಆಚಾರ್ಯ, ಮಾಳವಿಕ ಆಚಾರ್ಯ, ಸರೋಜಿನಿ, ಚಂದ್ರಶೇಖರ, ಚರಣ್ ಆಚಾರ್ಯ, ಡಾ. ಎ.ಸಿ. ಚೈತ್ರ, , ಡಾ. ಎ.ಸಿ. ಚೈತನ್ಯ, ಶ್ರೀಮತಿ ಯಶೋದ, ಶೇಷಪ್ಪ ಆಚಾರ್ಯ, ಪಿ‌.ಎಸ್. ಸಚಿನ್, ಪಿ‌.ಎಸ್. ಸ್ವಾತಿ, ಪಿ.ಎಸ್. ಶಶಾಂಕ, ಶ್ರೀಮತಿ ಜಯಂತಿ, ಕೆ. ಲಿಗೋಧರ ಆಚಾರ್ಯ, ಶ್ರೀಮತಿ ಕೆ.ಎಲ್. ಅರ್ಚನ, ಕೆ.ಎಲ್. ಅಭಿಷೇಕ್ ಆಚಾರ್ಯ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.