ಮಡಪ್ಪಾಡಿ ಯುವಕ ಮಂಡಲ ಕಾರ್ಯದರ್ಶಿ ವಿನ್ಯಾಸ್ ಪಾರೆಮಜಲು ರವರಿಂದ ಕೇಶ ದಾನ

0

ಮಡಪ್ಪಾಡಿ ಯುವಕ‌ ಮಂಡಲದ ಕಾರ್ಯದರ್ಶಿ ಮಡಪ್ಪಾಡಿ ಗ್ರಾಮದ ವಿನ್ಯಾಸ್ ಪಾರೆಮಜಲು ಇವರು ಸುಮಾರು ಒಂದು ವರ್ಷದಿಂದ ಮೇಲ್ಪಟ್ಟು ಕೇಶವನ್ನು ಬಿಟ್ಟು ಇದೀಗ ಅದನ್ನು ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡುವ ಮೂಲಕ‌ ಮಾನವೀಯತೆ ಮೆರೆದಿದ್ದಾರೆ.