ಕರಿಕ್ಕಳ ಅಂಗನವಾಡಿ ಕೇಂದ್ರದ ಸಹಾಯಕಿ ಶ್ರೀಮತಿ ಮೀನಾಕ್ಷಿ ನಿವೃತ್ತಿ

0

ಕರಿಕ್ಕಳ ಅಂಗನವಾಡಿ ಕೇಂದ್ರದಲ್ಲಿ
ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಮೀನಾಕ್ಷಿ ರವರು ಆ.31ರಂದು ನಿವೃತ್ತಿ ಹೊಂದಿದ್ದಾರೆ.
ಅವರು ಕರಿಕ್ಕಳ ಅಂಗನವಾಡಿ ಕೇಂದ್ರದಲ್ಲಿ 17 ವರುಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪುತ್ರರಾದ ಬೆಳ್ಳಾರೆ ಪಂಚಮುಖಿ ಪ್ರಿಂಟ್ ಪಾಯಿಂಟ್ ಮಾಲಕ ಪ್ರಕಾಶ್ ಅಳ್ಪೆ, ಪಂಜ ಪಂಚಮುಖಿ ಚಾಟ್ಸ್ ಸೆಂಟರ್ ಮಾಲಕ ಪ್ರಶಾಂತ್ ಅಳ್ಪೆ.