ಆದಿದ್ರಾವಿಡ ಸಮಾಜ ಸೇವಾ ಸಂಘತಾಲೂಕು ಅಧ್ಯಕ್ಷರಾಗಿ ಬಾಲಕೃಷ್ಣ ದೊಡ್ಡೇರಿ

0

ಕಾರ್ಯದರ್ಶಿ ಸೀತಾರಾಮ ಮೊರಂಗಲ್ಲು – ಕೋಶಾಧಿಕಾರಿ ಶಿವಪ್ಪ ಕೋಡ್ತಿಲು

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ದೊಡ್ಡೇರಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸುಳ್ಯದಲ್ಲಿ ‌ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ‌ ನಡೆಯಿತು.

ಸಂಘದ ಸ್ಥಾಪಕಾಧ್ಯಕ್ಷರು ಕೆ.ಎಂ.ಬಾಬು ಜಾಲ್ಸೂರು, ಗೌರವಾಧ್ಯಕ್ಷರಾಗಿ ಮೋನಪ್ಪ ರಾಜರಾಂಪುರ, ಪ್ರಧಾನ ಕಾರ್ಯದರ್ಶಿ ಸೀತಾರಾಮ ಮೊರಂಗಲ್ಲು, ಜತೆ‌ ಕಾರ್ಯದರ್ಶಿ ನಾಗೇಶ್ ಕಾಯರ್ತಡ್ಕ, ಕೋಶಾಧಿಕಾರಿ ಶಿವಪ್ಪ ಕೋಡ್ತಿಲು, ಉಪಾಧ್ಯಕ್ಷರುಗಳಾಗಿ ಜಗನ್ನಾಥ ‌ಮಠತಡ್ಕ, ನರ್ಸಪ್ಪ ಮಡಪ್ಪಾಡಿ ಕಜೆ, ಸುಪ್ರಿತ್ ಕುಮಾರ್ ಬಯಂಬು, ನಿರ್ದೇಶಕರುಗಳಾಗಿ ದಿಲೀಪ್ ಕೊಡಿಯಾಲಬೈಲು, ವಿಜಯಕುಮಾರ್ ಆಲಡ್ಕ, ತಾರನಾಥ ಕಲ್ಲಮುರ, ಗೋಪಾಲ ಮರ್ಕಂಜ, ಗಣೇಶ್ ಪಂಜಿಗುಂಡಿ, ಕುಮಾರ ಪಾನತ್ತಿಲ, ಕುಶಾಲಪ್ಪ ಕೊಡಿಯಾಲ ಬೇರ್ಯ, ಮಿಥುನ್ ಮಡಿವಾಳಮೂಲೆ, ಗೌರವ ಸಲಹೆಗಾರರಾಗಿ ಶೀನಪ್ಪ‌ ಬಯಂಬು, ರಾಘವ ಅಜ್ಜಾವರ, ಚೋಮ ನಾವೂರು, ಕಾನೂಬು ಸಲಹೆಗಾರರಾಗಿ ಆನಂದ ಬೆಳ್ಳಾರೆ, ಚನಿಯ‌ ಕಲ್ತಡ್ಕ ಆಯ್ಕೆಯಾದರು.