ಗಾಯಕಿ ಆರತಿ ಪುರುಷೋತ್ತಮರಿಗೆ ‘ಕಲಾ ರತ್ನ’ – ಕು. ಸಾಹಿತ್ಯ ಕೇರ್ಪಳರಿಗೆ ‘ಉದಯೋನ್ಮುಖ ಗಾಯಕಿ’ ಪ್ರಶಸ್ತಿ ಪ್ರದಾನ

0

ಗಾನ ಕೋಗಿಲೆ ಕುಟುಂಬ ಮೈಸೂರು ಇದರ ವತಿಯಿಂದ ಬೆಂಗಳೂರಿನಲ್ಲಿ ನ.26 ರಂದು ನಡೆದ ಅಪ್ಪು ಗಾನ ನಮನ ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕಿ ಆರತಿ ಪುರುಷೋತ್ತಮರಿಗೆ ‘ಕಲಾ ರತ್ನ’ ಹಾಗೂ ಆರತಿಯವರ ಮಗಳು ಕು. ಸಾಹಿತ್ಯ ಕೇರ್ಪಳ ರಿಗೆ ‘ಉದಯೋನ್ಮುಖ ಗಾಯಕಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಲ್ಲದೆ ಈ ತಾಯಿ‌-ಮಗಳ ಸಂಗೀತ ಕಾರ್ಯಕ್ರಮ ವು‌ ಸಮಾರಂಭದಲ್ಲಿ ಜರುಗಿತು.