ಸುಳ್ಯದ ಪರಿವಾರಕಾನದಲ್ಲಿ ಕಡಲ್ ಚಿಕನ್ ಸೆಂಟರ್ ಶುಭಾರಂಭ

0

ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿ ಮಧ್ಯೆ ಪರಿವಾರಕಾನ ಎಂಬಲ್ಲಿ ನಿಕೇಶ್ ಉಬರಡ್ಕ
ರವರ ಮಾಲಕತ್ವದ ಕಡಲ್ ಚಿಕನ್ ಸೆಂಟರ್ ಡಿ.6 ರಂದು ಶುಭಾರಂಭಗೊಂಡಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಹಿರಿಯರಾದ ನಾಟಿ ವೈದ್ಯ ಪದ್ಮಯ ಗೌಡ ರವರು ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಅನಿಲ್ ಪರಿವಾರಕಾನ, ರಜತ್ ಅಡ್ಕಾರ್, ಜಗದೀಶ್ ಸರಳಿಕುಂಜ,
ಸುನಿಲ್ ಪರಿವಾರಕಾನ, ಪ್ರಕಾಶ್ ಯಾದವ್, ಚಿದಾನಂದ ಕಾಯರ್ತೋಡಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
ಮದುವೆ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳಿಗೆ ಹೋಲ್ ಸೇಲ್ ದರದಲ್ಲಿ ಕೋಳಿ ಮಾಂಸವನ್ನು ಕ್ಲಪ್ತ ಸಮಯದಲ್ಲಿ ಒದಗಿಸಿಕೊಡಲಾಗುವುದು.