ಮತದಾನ ಬಹಿಷ್ಕಾರದ ಬ್ಯಾನರ್ ಗೆ ಸ್ಪಂದಿಸಿದ ಪಂಚಾಯತ್
ಐವರ್ನಾಡು ಗ್ರಾಮದ ಬಾಂಜಿಕೋಡಿ ರಸ್ತೆಗೆ ಪಂಚಾಯತ್ ವತಿಯಿಂದ ಮಣ್ಣು ಹಾಕಿ ದುರಸ್ಥಿಪಡಿಸಲಾಯಿತು.
![](https://sullia.suddinews.com/wp-content/uploads/2023/12/IMG-20231209-WA0032-472x1024.jpg)
ಇತ್ತೀಚೆಗೆ ರಸ್ತೆ ದುರಸ್ಥಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿತ್ತು.
ಇದಕ್ಕೆ ಸ್ಪಂದಿಸಿದ ಪಂಚಾಯತ್ ಅಧ್ಯಕ್ಷರು ಪಂಚಾಯತ್ ವತಿಯಿಂದ ರಸ್ತೆಗೆ ಮಣ್ಣು ಹಾಕಿ ದುರಸ್ಥಿಪಡಿಸಿದ್ದಾರೆಂದು ತಿಳಿದು ಬಂದಿದೆ.
![](https://sullia.suddinews.com/wp-content/uploads/2023/12/IMG-20231209-WA0031-1024x472.jpg)