ಕರ್ಲಪ್ಪಾಡಿ‌ ಜಾತ್ರೆ : ಸಂಘ – ಸಂಸ್ಥೆಗಳ‌ ನೇತೃತ್ವದಲ್ಲಿ ಶ್ರಮದಾನ

0

ಅಜ್ಜಾವರ ‌ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ‌ಜಾತ್ರೋತ್ಸವ ಪ್ರಯುಕ್ತ ಸಂಘ ಸಂಸ್ಥೆಗಳಿಂದ ಶ್ರಮದಾನ‌ ಸೇವೆ ನಡೆಯಿತು.


ಪ್ರತಾಪ ಯುವಕ ಮಂಡಲ ಅಜ್ಜಾವರ, ಮಹಮಾಯಿ ದೇವಸ್ಥಾನ ಮಾವಿನ ಪಳ್ಳ, ಶ್ರೀ ವಿಷ್ಣು ನಾರಾಲು, ಮೇನಾಲ ಮಹಮ್ಮಾಯಿ ದೇವಸ್ಥಾನ ಮತ್ತು ಧರ್ಮಸ್ಥಳ ಸ್ವ ಸಹಾಯ ತಂಡ ಮುಳ್ಯ ದವರು‌ ಶ್ರಮ ಸೇವೆ ನಡೆಸಿದರು.