ಹೋಟೆಲ್ ಕರಾವಳಿಯಲ್ಲಿ ಶ್ರೀ ರಾಮ ನಿಗೆ ವಿಶೇಷ ಪೂಜೆ, ಸಿಹಿ ವಿತರಿಸಿ ಸಂಭ್ರಮ

0

ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ
ಸುಳ್ಯ ಎ.ಪಿ.ಎಂ.ಸಿ ಬಳಿ ಇರುವ ರವಿಪ್ರಕಾಶ್ ಕಲ್ಲುಮುಟ್ಲು ರವರ ಮಾಲಕತ್ವದ ಹೋಟೆಲ್ ಕರಾವಳಿಯಲ್ಲಿ ಶ್ರೀ ರಾಮನ ಭಾವಚಿತ್ರವಿರಿಸಿ ಪೂಜಿಸಲಾಯಿತು. ಆಗಮಿಸಿದ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.