ಪೈಲಾರಿನಲ್ಲಿ ಆನೆ ದಾಳಿಯಿಂದ ಕೃಷಿಗೆ ಹಾನಿ – ಅಪಾರ ನಷ್ಟ

0

ಪೈಲಾರಿನಲ್ಲಿ ಕಾಡಾನೆ ಕೃಷಿ ಹಾನಿಮಾಡಿದ ಘಟನೆ ಜ.31 ರಂದು ನಡೆದಿದೆ.
ಕುಕ್ಕುಜಡ್ಕದ ಕಂದಡ್ಕ ಪರಿಸರದಲ್ಲಿಯೂ ರಾತ್ರಿ ಆನೆ ಸಂಚರಿಸಿದ್ದು ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾಗಿದೆ.ಪೈಲಾರಿನ ಉಮ್ಮಡ್ಕ ಪರಿಸರದಲ್ಲಿ ಸಂಚರಿಸಿ ಕೃಷಿ ತೋಟಕ್ಕೆ ಹಾನಿ ಮಾಡಿದೆ.
ವರ್ಷಕ್ಕೊಮ್ಮೆ ಪೈಲಾರು ಮೂಲಕ ಸಂಚರಿಸುವ ಕಾಡಾನೆ ಈ ವರ್ಷವೂ ಇಂದು ಮುಂಜಾನೆ ಪೈಲಾರು ಮೂಲಕ ಬಂಟಮಲೆ ಕಡೆಗೆ ಸಂಚರಿಸಿದ್ದು ಕೃಷಿಕರಲ್ಲಿ ಆತಂಕ ಮೂಡಿಸಿದೆ.