ಸುಬ್ರಹ್ಮಣ್ಯದಲ್ಲಿಆಶ್ಲೇಷ ಎಲೆಕ್ಟಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಸ್ಥಳಾಂತರಗೊಂಡು ಶುಭಾರಂಭ

0

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯಿರುವ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಆಶ್ಲೇಷ ಎಲೆಕ್ಟಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಏ.9 ರಂದು ಶುಭಾರಂಭಗೊಂಡಿದೆ.

ವಿಶ್ವನಾಥ ನಡುತೋಟ ಅವರ ಆಶ್ಲೇಷ ಎಲೆಕ್ಟಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಮೋಂಟಿ ಕಂಫರ್ಟ್ ನಲ್ಲಿ ಕಾರ್ಯಾಚರಿಸುತಿತ್ತು.

ಬೆಳಗ್ಗೆ ಶ್ರೀ ಮಹಾಗಣಪತಿ ಹೋಮದ ಬಳಿಕ
ಅಂಗಡಿಯನ್ನು ಹಿರಿಯ ವೈದ್ಯಾಧಿಕಾರಿಯಾಗಿರುವ ಕೊಕ್ಕಡದ ಡಾ. ಮೋಹನ್ ದಾಸ್ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಗೋಪಾಲಕೃಷ್ಣ ಭಟ್, ಡಾ. ತಾರಾ ಕೊಕ್ಕಡ, ನೀಲಪ್ಪ ನಡುತೋಟ, ಗಿರಿಧರ ನಡುತೋಟ, ವಿಜಯಕುಮಾರ್ ನಡುತೋಟ, ಶ್ರೀಮತಿ ಶಾಂತಿ ನಡುತೋಟ, ಶ್ರೀಮತಿ ಸುಮತಿ ನಡುತೋಟ, ಶ್ರೀಮತಿ ಗೀತಾ ನಡುತೋಟ, ಶ್ರೀಮತಿ ಲೀಲಾ ನಡುತೋಟ, ಅಭಿಷೇಕ್ ನಡುತೋಟ, ಅಶ್ವಿಜಾ ನಡುತೋಟ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಚ್.ಎಲ್ ವೆಂಕಟೇಶ್, ಗೋಪಾಲ ಎಣ್ಣೆಮಜಲು, ರವಿ ಕಕ್ಕೆ ಪದವು, ಹೆಚ್ .ಎಲ್ ವೆಂಕಟೇಶ್, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ನಾಯರ್, ಭರತ್ ನೆಕ್ರಾಜೆ, ಚಿದಾನಂದ ಕುಳ, ಭವಾನಿ ಶಂಕರ ಪೈಲಾಜ್ , ದಿನೇಶ್ ಎಣ್ಣೆಮಜಲು, ವಸಂತಕುಮಾರ ಕೆದಿಲ, ಗಗನ್ ತೆಂಕಪಾಡಿ, ಶಿವರಾಮ ಏನೇಕಲ್, ಪ್ರಶಾಂತ್ ಕೋಡಿಬೈಲು, ನಾಗೇಶ್ ತೆಂಕಪ್ಪಾಡಿ, ಲೋಕೇಶ್ ಬಳ್ಳಡ್ಕ, ಪ್ರಮೋದ್ ಮಲ್ಲಾರ, ಸ್ವಾತಿ ಮಲ್ಲಾರ, ಮುತ್ತಪ್ಪ ಬೂದಿಪಳ್ಳ, ಧರ್ಮ ಬೂದಿಪಳ್ಳ, ಕರುಣಾಕರ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.


ನಮ್ಮಲ್ಲಿ ಫಿನೋಲೆಕ್ಸ್ ವಯರ್ಸ್, ಗೋಲ್ಡ್ ಮೆಡಲ್, ಕ್ರಾಂಪ್ಟನ್ ಗ್ರೀಪ್ಸ್, ಉಷಾ, ಫಿಲಿಪ್ಸ್, ಸಿಸ್ಕಾ, ಸೂರ್ಯ, ಕಂಪೆನಿಯ ಟ್ಯೂಬ್, ಸ್ವಿಚಸ್, ಟೇಬಲ್ ಫ್ಯಾನ್, ಪೆಡಸ್ಟಾಲ್ ಫ್ಯಾನ್, ವಾಲ್ ಫ್ಯಾನ್ಸ್, ಇಸ್ತ್ರಿಪೆಟ್ಟಿಗೆ, ಇನ್ನಿತರ ಇಲೆಕ್ಟಿಕಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಗೃಹೋಪಯೋಗಿ ಸಾಮಗ್ರಿಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.