ಜು.14: ಪೈಚಾರಿನಲ್ಲಿ ಶ್ರೀ ಕೃಷ್ಣ ಭವನ ಶುದ್ಧ ಸಸ್ಯಾಹಾರಿ ಹೋಟೆಲ್ ಶುಭಾರಂಭ

0

ಪೈಚಾರಿನ ಸುಬ್ರಹ್ಮಣ್ಯ ರಸ್ತೆಯಲ್ಲಿರುವ ನಾರಾಯಣ ಪೂಜಾರಿಯವರ ಕಟ್ಟದಲ್ಲಿ ಆನಂದ ಹಾಗೂ ರಾಧಾಕೃಷ್ಣ ಮಾಲಕತ್ವದ ಶ್ರೀ ಕೃಷ್ಣ ಭವನ ಶುದ್ಧ ಸಸ್ಯಾಹಾರಿ ಹೊಟೇಲ್ ಜು.14ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಬಾಳೆ ಎಲೆ ಊಟ, ಕಾಫಿ, ಟೀ, ತಿಂಡಿ ತಿನಿಸಿಗಳು ಲಭ್ಯವಿದ್ದು, ಕ್ಯಾಟರಿಂಗ್ ವ್ಯವಸ್ಥೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.