ಶೇಖಮಲೆ ಗುಡ್ಡ ಕುಸಿತ-ಮಣ್ಣು ತೆರವು

0

ವಾಹನ ಸಂಚಾರಕ್ಕೆ ರಸ್ತೆ ಭಾಗಶಃ ಮುಕ್ತ

ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದ ಕೌಡಿಚ್ಚಾರು ರಾಷ್ಟ್ರೀಯ ಹೆದ್ದಾರಿ ಈಗ ಭಾಗಶಃ ಸಂಚಾರಕ್ಕೆ ಮುಕ್ತಗೊಂಡಿದೆ.ಶೇಖಮಲೆ ಮತ್ತು ಮಡ್ಯಂಗಳದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು,ಸುಳ್ಯ ಪುತ್ತೂರು ವಾಹನ ಸಂಚಾರ ಬಂದ್‌ ಆಗಿತ್ತು. ಸದ್ಯ ಎರಡೂ ಕಡೆಗಳಲ್ಲಿ ಮಣ್ಣು ತೆರವುಗೊಳಿಸಲಾಗಿದ್ದು ವಾಹನ ಸಂಚಾರ ಸುಗಮಗೊಂಡಿದೆ.