ಸುಬ್ರಹ್ಮಣ್ಯ: ನಾಗರ ಪಂಚಮಿ ಪ್ರಯುಕ್ತ ಹಾಲು ಪಾಯಸ ವಿತರಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ದಿವಸದಂದು ಹಾಲು ಪಾಯಸವನ್ನು ಸಾರ್ವಜನಿಕವಾಗಿ ಭಕ್ತಾಧಿಗಳಿಗೆ ವಿತರಿಸಲಾಯಿತು.

ಈ ಸೇವೆಯಲ್ಲಿಯಲ್ಲಿ ಕುಕ್ಕೆ ಶ್ರೀ ಬಸ್ ಇದರ ಏಜೆಂಟ್ ರಾದ ರವಿಕುಮಾರ್ ದೊಡ್ಡ ಬಳ್ಳಾಪುರ, ಹರೀಶ್ ಇಂಜಾಡಿ, ಕಿಶೋರ್ ಕುಮಾರ್ ಅರಂಪಾಡಿ, ಅಶೋಕ್ ನೆಕ್ರಾಜೆ, ಕಾರ್ತಿಕ್ ಉಡುದೋಳಿ, ದಿನೇಶ್ ಎಣ್ಣೆ ಮಜಲು, ದಿನೇಶ್ ಮಾಸ್ಟರ್,’ ಗೋಪಾಲ ಎಣ್ಣೆ ಮಜಲು, ರವಿಕಕ್ಕೆಪದವು , ಆನಂದ ತಮಿಳುನಾಡು, ವಸಂತ ಮಂಗಳೂರು, ಭರತ ದೇವರ ಗದ್ದೆ, ಗುರುಪ್ರಸಾದ ಪಂಜ, ಕುಸುಮಧಾರ, ಲೋಲಾಕ್ಷ ಕೈಕಂಬ, ವಿನೋದ್ ಹಾಡಿಕಲ್ಲು, ಬಾಲಕೃಷ್ಣ ಕುಕ್ಕೆ ಶ್ರೀ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭಲ್ಲಿದಲ್ಲಿ ಈ ಸೇವೆಯ ಖರ್ಚು ಆಗಿ ಉಳಿದ 1೦೦೦೦ ಸಾವಿರ ಹಣದಲ್ಲಿ ಯುವ ತೇಜಸ್ಸು ಚಾರಿಟೇಬಲ್ ಟ್ರಸ್ಟ್ ನ ಅಂಬುಲೆನ್ಸ್ ಗೆ 5000 ಹಾಗೂ ಮಳೆಹಾನಿಗೊಳಗಾಗಿ ನಷ್ಟ ಉಂಟಾದ ದೇವರಗದ್ದೆ ಕುಂಡ ಅವರಿಗೆ 5000 ಸಹಾಯಧನವನ್ನು ನೀಡಲಾಯಿತು.