ದುಗ್ಗಲಡ್ಕ ಕುರಲ್ ತುಳುಕೂಟದ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ; ರಮೇಶ್ ನೀರಬಿದಿರೆ, ಕಾರ್ಯದರ್ಶಿ; ಕೆ.ಟಿ.ಭಾಗೀಶ್, ಕೋಶಾಧಿಕಾರಿ; ಪ್ರಿಯಾ ಸದಾನಂದ

ಕುರಲ್ ತುಳುಕೂಟ ದುಗ್ಗಲಡ್ಕ ಇದರ ವಾರ್ಷಿಕ ಮಹಾಸಭೆ ಆ.4 ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.


ಸಂಚಾಲಕರಾಗಿ ಕೆ.ಟಿ.ವಿಶ್ವನಾಥ, ಗೌರವಾಧ್ಯಕ್ಷರಾಗಿ ಶ್ರೀಮತಿ ನವ್ಯ ದಿನೇಶ್ ಕೊಯಿಕುಳಿ, ಅಧ್ಯಕ್ಷರಾಗಿ ರಮೇಶ್ ನೀರಬಿದಿರೆ, ಕಾರ್ಯದರ್ಶಿಯಾಗಿ ಕೆ.ಟಿ.ಭಾಗೀಶ್, ಕೋಶಾಧಿಕಾರಿಯಾಗಿ ಶ್ರೀಮತಿ ಪ್ರಿಯಾ ಸದಾನಂದ, ಜತೆ ಕಾರ್ಯದರ್ಶಿಯಾಗಿ ಸೌಮ್ಯ ಕೊಯಿಕುಳಿ, ಉಪಾಧ್ಯಕ್ಷರುಗಳಾಗಿ ಧನಂಜಯ ಕಲ್ಮಡ್ಕ, ವಾರಿಜ ಕೊರಗಪ್ಪ ಕೊಯಿಕುಳಿ, ಸುರೇಶ್ ನಾಯಕ್, ಜಯರಾಮ ಶೆಟ್ಟಿ ಕೆ.ಎನ್., ಇಬ್ರಾಹಿಂ ನೀರಬಿದಿರೆ, ಶೀಲಾವತಿ ಮಾಧವ ದುಗ್ಗಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಕೊಯಿಕುಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾಲತಿ ಧನಂಜಯ ಆಯ್ಕೆಯಾದರು.


ನಿರ್ದೇಶಕರುಗಳಾಗಿ ಭಾಸ್ಕರ ಪೂಜಾರಿ, ನಾರಾಯಣ ಟೈಲರ್, ಶಶಿಧರ ಎಂ.ಜೆ., ಗಾಯತ್ರಿ ಪ್ರದೀಪ್, ಶಿವರಂಜಿನಿ, ಕೃಷ್ಣ ಸ್ವಾಮಿ ಕಂದಡ್ಕ, ಚಂದ್ರಶೇಖರ ಗೌಡ ಮದಕ, ಭವಾನಿ ಶಂಕರ ಕಲ್ಮಡ್ಕ, ಉಜಾರು ದುಗ್ಗಲಡ್ಕ, ಲತಾಶ್ರೀ ಕೊಯಿಕುಳಿ, ಕಲಾವತಿ ದುಗ್ಗಲಡ್ಕ, ಉಷಾ ಧನಂಜಯ,ರಕ್ಷಿತಾ, ಕವಿತಾ ಮೋಹನ್,ಚಿತ್ರಾ ಪ್ರಶಾಂತ್,ಲಲಿತಾ ರಮೇಶ್, ಕಾಂತಪ್ಪ ಪೂಜಾರಿ, ಸಂಜೀವ ಪೂಜಾರಿ,ಆನಂದ ಗೌಡ ನೀರಬಿದಿರೆ, ಪ್ರವೀಣ್ ನಡುಬೆಟ್ಟು ಆಯ್ಕೆಯಾದರು.