ಪಂಜ ಶಾರದೋತ್ಸವ -2024 ಸಮಿತಿ ರಚನೆ

0

ಅಧ್ಯಕ್ಷ:ಮೋನಪ್ಪ ಗೌಡ ಬೊಳ್ಳಾಜೆ, ಕಾರ್ಯದರ್ಶಿ: ಗೋಪಾಲಕೃಷ್ಣ ಬಳ್ಳಕ, ಕೋಶಾಧಿಕಾರಿ: ದಿನೇಶ್ ಪಂಜದಬೈಲು

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಶಾರದೋತ್ಸವ ಸಮಿತಿ ಇದರ ವತಿಯಿಂದ ಜರುಗುವ ಶಾರದೋತ್ಸವ -2024 ಇದರ ಉತ್ಸವ ಸಮಿತಿ ರಚನೆ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಮೋನಪ್ಪ ಗೌಡ ಬೊಳ್ಳಾಜೆ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬಳ್ಳಕ, ಉಪಾಧ್ಯಕ್ಷರಾಗಿ ದಾಮೋದರ ಗೌಡ, ಪಲ್ಲೋಡಿ , ಕೋಶಾಧಿಕಾರಿಯಾಗಿ ದಿನೇಶ್ ಪಂಜದಬೈಲು, ಜತೆ ಕಾರ್ಯದರ್ಶಿಯಾಗಿ ಮಧುಕರ ಆಚಾರ್ಯ, ವಿವಿಧ ಸಮಿತಿಯ ಸಂಚಾಲಕರುಗಳಾಗಿ ಕುಸುಮಾದರ ಗೌಡ ಕೆಮ್ಮೂರು, ಕುಶಾಲಪ್ಪ ಗೌಡ ನೆಲ್ಲಿಕಟ್ಟೆ, ಹರೀಶ್ಚಂದ್ರ ಪರ್ಲ, ಚಂದ್ರಶೇಖರ ಪಲ್ಲೋಡಿ, ಬಾಲಪ್ಪ ಸಂಕಡ್ಕ, ಪುರುಷೋತ್ತಮ್ ಆಚಾರ್ಯ, ಬಾಲಕೃಷ್ಣ ಆಚಾರ್ಯ ಸಂಪ್ಯಾಡಿ, ಸತೀಶ್ ಪಂಜ, ಕಿರಣ್ ನೆಕ್ಕಿಲ,ಯೋಗೀಶ್ ಚಿದ್ಗಲ್, ವಾಚಣ್ಣ ಕೆರೆಮೂಲೆ, ಜಯಂತ ಕುಳ್ಳಕೋಡಿ, ಬಾಲಕೃಷ್ಣ ಪಲ್ಲೋಡಿ, ಮಧುಸೂದನ ಕೃಷ್ಣ ನಗರ, ಶ್ಯಾಮ ಕೃಷ್ಣ ನಗರ, ಬಾಲಕೃಷ್ಣ ಗೌಡ ಕುದ್ವ, ಲೋಕೇಶ್ ಬರೆಮೇಲು, ದೇವಿ ಪ್ರಸಾದ್ ಗುಂಡಡ್ಕ, ಗುರುಪ್ರಸಾದ್ ತೋಟ, ಲಕ್ಷ್ಮಣ ಬೇರ್ಯ, ಪ್ರಕಾಶ್ ಜಾಕೆ, ವಿಶ್ವನಾಥ ರೈ ಅರ್ಗುಡಿ, ಸೀತಾರಾಮ ಉಜಿರುಗುಂಡಿ , ಜಗದೀಶ್ ಮಠ, ಪುನೀತ್ ಮೂಲೆಮನೆ ಹಾಗೂ ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮೇದಪ್ಪ ಗೌಡ ಪಂಜದಬೈಲು, ಕಾರ್ಯದರ್ಶಿ ಗುರು ಪ್ರಸಾದ್ ತೋಟ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿ ಪೂರ್ವಾಧ್ಯಕ್ಷರಾದ ಕುಸುಮಾಧರ ಕೆಮ್ಮೂರು,ಶಶಿಧರ ಪಳಂಗಾಯ, ನೂತನ ಅಧ್ಯಕ್ಷ. ಮೋನಪ್ಪ ಗೌಡ ಬೊಳ್ಳಾಜೆ, ಉಪಾಧ್ಯಕ್ಷ ದಾಮೋದರ ಪಲ್ಲೋಡಿ,ಕಾರ್ಯದರ್ಶಿ ಗೋಪಾಲಕೃಷ್ಣ ಬಳ್ಳಕ ಉಪಸ್ಥಿತರಿದ್ದರು.