ಬೆಳ್ಳಾರೆಯಲ್ಲಿ ಹೋಟೆಲ್ ತೃಪ್ತಿ ಶುಭಾರಂಭ

0

ಬೆಳ್ಳಾರೆಯ ಲಕ್ಷ್ಮೀ ಕೃಪಾ ಕಾಂಪ್ಲೆಕ್ಸ್ ನಲ್ಲಿ ಚೇತನ್ ಕುಮಾರ್ ರವರ ಮಾಲಕತ್ವದ ಹೋಟೆಲ್ ತೃಪ್ತಿ ಆ.16ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಸದಾನಂದ ರೈ ,ಶ್ರೀಮತಿ ಜಯಂತಿ ರೈ, ದಯಾನಂದ ರೈ ಅನುಗ್ರಹ,ಕಟ್ಟಡ ಮಾಲಕ ಬಾಬು ಹೆಗ್ಡೆ,ನಿತಿನ್ ರೈ ಅನುಗ್ರಹ,ಉಮೇಶ್ ಹೆಗ್ಡೆ ,ಪ್ರದೀಪ್ ಮಧುವನ, ಅಭಿ, ಪ್ರಸಾದ್ ದೇವರಕಾನ, ಉಮೇಶ್ ರೈ ಕಾಪಿಕಾಡ್, ಗಣೇಶ್ ರೈ, ಲೋಕೇಶ್ ಪೊಳಲಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಚಾ,ತಿಂಡಿ,ಊಟ,ಟಿಕ್ಕಾ,ಶವರ್ಮಾ ,ಫಿಶ್ ಐಟಂಗಳು ದೊರೆಯುತ್ತದೆ.ಕ್ಯಾಟರಿಂಗ್ ಸರ್ವಿಸ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.