ಪೆರುಮುಂಡ -ಕಲ್ಲಪ್ಪಳ್ಳಿ : ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾಸಂಘದ ವತಿಯಿಂದ ರಕ್ಷಾಬಂಧನ

0

ಪೆರುಮುಂಡ -ಕಲ್ಲಪ್ಪಳ್ಳಿ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾಸಂಘದ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು.


ಪನತ್ತಡಿ ಶರೀರಿಕ್ ಪ್ರಮುಖ್ ಆಗಿರುವ ಸುರೇಶರವರು ರಾಷ್ಟ್ರೀಯ ಹಬ್ಬಗಳು ಹಾಗು ದೇಶದ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಬೌಧಿಕ್ ಭೋಧಿಸಿದರು. ಈ ವೇಳೆ ಆದರ್ಶ ಸಂಘದ ಅದ್ಯಕ್ಷರಾದ ಕಿಶೋರ್ ಪೆರುಮುಂಡ , ಆದರ್ಶ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಯಶೋಧ ಪೆರುಮುಂಡ , ಎರಡು ಸಂಘಗಳ ಪದಾದಿಕಾರಿಗಳು-ಸದಸ್ಯರುಗಳು , ವಿಧ್ಯಾರ್ಥಿಗಳು, ಹಾಗು ದೇಶಭಕ್ತ ಬಂಧುಗಳು ಭಾಗವಹಿಸಿದ್ದರು.