ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ (ರಿ )ಪೆರುಮುಂಡ -ಕಲ್ಲಪ್ಪಳ್ಳಿ ಯಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ

0

ಪೆರುಮುಂಡ-ಕಲ್ಲಪ್ಪಳ್ಳಿ ಇದರ ವತಿಯಿಂದ ರಕ್ಷಾಬಂಧನ ಹಬ್ಬ ವನ್ನು ಆ. 19 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪನತ್ತಡಿ ಶರೀರಿಕ್ ಪ್ರಮುಖ್ ಆಗಿರುವ ಸುರೇಶ ರವರು ರಾಷ್ಟ್ರೀಯ ಹಬ್ಬಗಳು ಹಾಗು ದೇಶದ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಬೌಧಿಕ್ ಭೋಧಿಸಿದರು.

ಈ ವೇಳೆ ಆದರ್ಶ ಸಂಘದ ಅದ್ಯಕ್ಷ ಕಿಶೋರ್ ಪೆರುಮುಂಡ , ಆದರ್ಶ ಮಹಿಳಾ ಸಂಘದ ಅಧ್ಯಕ್ಷ ಶ್ರೀಮತಿ ಯಶೋಧ ಪೆರುಮುಂಡ , ಎರಡು ಸಂಘಗಳ ಪದಾದಿಕಾರಿಗಳು-ಸದಸ್ಯರುಗಳು , ವಿಧ್ಯಾರ್ಥಿಗಳು, ಹಾಗು ದೇಶಭಕ್ತ ಬಂಧುಗಳು ಭಾಗವಹಿಸಿದ್ದರು.