ಕೆ.ವಿ.ಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ರಿಗೆ ಡಾಕ್ಟರೇಟ್ ಪದವಿ

0

ಕೆ.ವಿ.ಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. A Crtical Study of Human rights in india with special to the Constitutional rights of feminist ಈ ಮಹಾ ಪ್ರಬಂಧಕ್ಕೆ ಸನ್ ರೈಸ್ ರಾಜಸ್ಥಾನ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮೂಲತಃ ಬಂಟ್ವಾಳ ತಾಲ್ಲೂಕು ಕೆದಿಲ ಬೀದಿಗೆ ಮನೆ ದಿl ಶಂಕರ ಭಟ್ ಮತ್ತು ಪಾರ್ವತಿ ದಂಪತಿಗಳ ಪುತ್ರ. ಇವರ ಪತ್ನಿ ಡಾ. ಉಷಾ, ಪುತ್ರಿಯರಾದ ಶ್ರೀಕೃತಿ, ಪುತ್ರ ಶ್ರೀನಿಧಿ.