ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಜಾಗೃತಿ ಆಂದೋಲನ

0


ಲಯನ್ಸ್ ಕ್ಲಬ್ ಪಂಜ ಇದರ ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಜಾಗೃತಿ ಆಂದೋಲನ ಪಲ್ಲೋಡಿ ಜ್ಞಾನ ಭಾರತೀ ಶಿಶು ಮಂದಿರ ವಾಠಾರದಲ್ಲಿ ನಡೆಯಿತು. ಹಿರಿಯ ಸದಸ್ಯಕಾರ್ಯಪ್ಪ ಗೌಡ ಚಿದ್ಗಲ್ ರವರ ಸಂಯೋಜಕತ್ವ ದಲ್ಲಿ ನಡೆದ ಕಾರ್ಯಕ್ರಮ


ವ್ಯವಸ್ಥಿತ ವಾಗಿ ಮೂಡಿಬಂತು..


ಪ್ರಥಮ ಉಪಾಧ್ಯಕ್ಷ ನಾಗೇಶ್ ಕಿನ್ನಿಕುಮೇರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ ರವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿ ಕಾರ್ಯಕ್ರಮ ನಿರ್ದೇಶಕ ರಾದ ಕಾರ್ಯಪ್ಪ ಗೌಡ ಪ್ರಸ್ತಾವನೆ ಗೈರು ಸ್ವಾಗತಿಸಿದರು ವೇದಿಕೆಯಲ್ಲಿ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ವಿಮಲಾ ಪಲ್ಲೋಡಿ,,ಶ್ರೀಮತಿ ಮೀನಾಕ್ಷಿ ಪಲ್ಲೋಡಿ,,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ ಕೋಶಾಧಿಕಾರಿ ಸುರೇಶ್ ನಡ್ಕ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಾಕೆ ಮಾಧವ ಗೌಡ,,ಬಾಲಕೃಷ್ಣ ಕುದ್ವ,,ಕುಮಾರಸ್ವಾಮಿ,, ಆನಂದ ಜಳಕದಹೊಳೆ,,ವಾಸುದೇವ ಮೆಲ್ಪಾಡಿ,,ಕೇಶವ ಗೌಡ ಕುದ್ವ,,ಜ್ಞಾನ ಭಾರತೀ ಶಿಶು ಮಂದಿರದ ಅಧ್ಯಕ್ಷ ಪ್ರಕಾಶ್ ಜಾಕೆ ಉಪಸ್ಥಿತರಿದ್ದರು.