ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ವತಿಯಿಂದ ಧನ ಸಹಾಯ

0

ತೀವ್ರ ಅನಾರೋಗ್ಯದಿಂದ ಪೀಡಿತರಾದ ಮಾಧವ ಗೌಡ ಪುಡ್ಕಜೆ ಇವರಿಗೆ ಸ್ನೇಹಿತರ ಕಲಾ ಸಂಘ ರಿ ಬೆಳ್ಳಾರೆ ಇದರ ವತಿಯಿಂದ ರೂ 5000/- ಧನ ಸಹಾಯದ ಚೆಕ್‌ ಅ. 2 ರಂದು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪದ್ಮನಾಭ ಗೌಡ ಬೀಡು, ಕಾರ್ಯದರ್ಶಿ ಗಣೇಶ್ ಪಾಟಾಳಿ ಕುರುಂಬುಡೇಲು, ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು ಮತ್ತು ಸದಸ್ಯರು ಹಾಜರಿದ್ದರು.