ವಿಜಯ ಕುಮಾರ್ ಸುಳ್ಯರವರಿಗೆ ಜಿಲ್ಲಾಮಟ್ಟದ “ಕಲಾಶ್ರೀ ಪ್ರಶಸ್ತಿ” ಪ್ರದಾನ

0

ಸ್ನೇಹ ಸಂಗಮ ಗಾಯನೋತ್ಸವ – 2024 ಹಾಸನದಲ್ಲಿ ಸೆ.29 ರಂದು ನಡೆದ ಕರೋಕೆ ಗಾಯನೋತ್ಸವ ಕಾರ್ಯಕ್ರಮದಲ್ಲಿ ವಿಜಯ್‌ಕುಮಾರ್ ಸುಳ್ಯ ಇವರು ಭಾಗವಹಿಸಿದ್ದು ಇವರ ಬಹುಮುಖ ಪ್ರತಿಭೆಯನ್ನು ವೇದಿಕೆಯಲ್ಲಿ ಗುರುತಿಸಿ , ಜಿಲ್ಲಾಮಟ್ಟದ “ಕಲಾಶ್ರೀ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು. ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕರಾಗಿದ್ದು ಪ್ರಸ್ತುತ ಟಿಎಪಿಸಿಎಂಎಸ್ .ಲಿ. ಸುಳ್ಯ ಇಲ್ಲಿ ಉದ್ಯೋಗಿಯಾಗಿದ್ದಾರೆ.