ಕಾಸರಗೋಡು ದಸರಾ ಕವಿಗೋಷ್ಠಿಯಲ್ಲಿ ಕುಸುಮಾಕರ ಅಂಬೆಕಲ್ಲು ಭಾಗಿ – ಕವಿರತ್ನ ಪ್ರಶಸ್ತಿ ಪ್ರದಾನ

0

ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪಮೇಶ್ವರಿ ಸಾಂಸ್ಕೃತಿಕ ಘಟಕ, ವಿಜ್ಡಮ್ ಇನ್‌ಸ್ಟಿಟ್ಯೂಟ್ ನೆಟ್ವರ್ಕ್, ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ನಡೆದ ಕಾಸರಗೋಡು ದಸರಾ ಸಂಸ್ಕೃತಿಕೋತ್ಸವದಲ್ಲಿ ಚೆಂಬು ಗ್ರಾಮದ ಕುಸುಮಕರ ಅಂಬೆಕಲ್ಲುರವರು ಕವಿಗೋಷ್ಠಿ ಕಾರ್ಯಕ್ರಮಕ್ಕೆ ಭಾಗಿಯಾಗಿ ಕವನ ವಾಚಿಸಿದರು. ಇದೇ ಸಂದರ್ಭ ಅವರಿಗೆ ‘ಕವಿರತ್ನ ಪ್ರಶಸ್ತಿ- 2024’ ಪ್ರಶಸ್ತಿ ನೀಡಿ ಗೌರವಿಸಲಾಯಿತು.