ಅ.19,20 : ಬೆಳ್ಳಾರೆಯಲ್ಲಿ ಸಿದ್ಧಿ,ಸಮಾಧಿ ಯೋಗ ಶಿಬಿರ,ಧ್ಯಾನ ಪ್ರಾಣಾಯಾಮ, ಆಹಾರ ಕ್ರಮ,ವ್ಯಕ್ತಿತ್ವ ವಿಕಾಸ ಕಾರ್ಯಕ್ರಮ

0

ಋಷಿ ಪ್ರಭಾಕರ ಗುರೂಜಿಯವರ ಆಶೀರ್ವಾದದಿಂದ, ಶ್ರೀ ಮೋಹನ ರೆಡ್ಡಿ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲಿಕಾರ್ಜುನ ಗುರೂಜಿ ಬೆಂಗಳೂರು, ಇವರ ಸಹಕಾರದೊಂದಿಗೆ
ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ, ಬೆಳ್ಳಾರೆ, ಜೆಸಿಐ ಬೆಳ್ಳಾರೆ ಪತಂಜಲಿ ಯೋಗ ಸಮಿತಿ ಸುಳ್ಯ, ಬೆಳ್ಳಾರೆ. ಋಷಿ ಯೋಗ ಇಂಟರ್‌ನ್ಯಾಷನಲ್ ಫೌಂಡೇಶನ್ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ನಿವೇದಿತಾ ಸಂಚಲನಾ ಸಮಿತಿ ಬೆಳ್ಳಾರೆ ಇವರ ಸಹಭಾಗಿತ್ವದಲ್ಲಿ “ಆನಂದಮಯ ಆರೋಗ್ಯಮಯ ಜೀವನಕ್ಕಾಗಿ”
ಸಿದ್ಧಿ, ಸಮಾಧಿ ಯೋಗ ಶಿಬಿರ ಧ್ಯಾನ, ಪ್ರಾಣಾಯಾಮ, ಆಹಾರಕ್ರಮ ವ್ಯಕ್ತಿತ್ವ ವಿಕಾಸ
ಉಚಿತ ಮಾರ್ಗದರ್ಶನ ಶಿಬಿರವು ಅ.19 ಮತ್ತು ಅ.20 ರಂದು ಬೆಳ್ಳಾರೆ
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.