ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಗಾರದಲ್ಲಿ ಸುಳ್ಯದ ನ್ಯಾಯವಾದಿಗಳಾದ ಹರೀಶ್ ಬೂಡುಪನ್ನೆ, ಜಗದೀಶ್ ಡಿ.ಪಿ. ಮತ್ತು ಚಂದ್ರಶೇಖರ ಉದ್ದಂತ್ತಡ್ಕ ಭಾಗಿ

0

ಫೆ.22 ರಂದು‌ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ DISTRICT LEVEL LEGAL SERVICES TO PERSONS WITH MENTAL ILLNESS AND PERSONS WITH INTELLECTUAL DISABILITIES SCHEME 2024 ಸಮಿತಿ‌ ಸದಸ್ಯರಾದ ನ್ಯಾಯವಾದಿ ಹರೀಶ್ ಬೂಡುಪನ್ನೆ ಮತ್ತು ಚಂದ್ರಶೇಖರ ಉದ್ದಂತ್ತಡ್ಕ ಹಾಗೂ DISTRICT LEVEL CHILD FRIENDLY LEGAL SERVICES FOR CHILDREN SCHEME 2024 ರ‌ ಸಮಿತಿಯ ಸದಸ್ಯರಾದ ನ್ಯಾಯವಾದಿ ಜಗದೀಶ್ ಡಿ ಪಿ ರವರು ಭಾಗವಹಿಸಿದ್ದರು.