ಹರಿಹರದಲ್ಲಿ ಇಂದು ನಡೆದ ವಿಪತ್ತು ನಿರ್ವಹಣಾ ತಂಡದ ಶ್ರಮ ಸೇವಾ ಕಾರ್ಯಕರ್ತರಿಗೆ ಗುತ್ತಿಗಾರಿನ ರಾಘವೇಂದ್ರ ಬೇಕರಿ ಮಾಲಕ ಅನಿಲ್ ಅವರು ಸಂಜೆಯ ಉಪಹಾರವಾಗಿ 300 ಕ್ಕೂ ಅಧಿಕ ಮಂದಿಗೆ ಪಪ್ಸ್ ನೀಡಿ ಸಹಕರಿಸಿದರು.
ಹರಿಹರದಲ್ಲಿ ಇಂದು ನಡೆದ ವಿಪತ್ತು ನಿರ್ವಹಣಾ ತಂಡದ ಶ್ರಮ ಸೇವಾ ಕಾರ್ಯಕರ್ತರಿಗೆ ಗುತ್ತಿಗಾರಿನ ರಾಘವೇಂದ್ರ ಬೇಕರಿ ಮಾಲಕ ಅನಿಲ್ ಅವರು ಸಂಜೆಯ ಉಪಹಾರವಾಗಿ 300 ಕ್ಕೂ ಅಧಿಕ ಮಂದಿಗೆ ಪಪ್ಸ್ ನೀಡಿ ಸಹಕರಿಸಿದರು.